Advertisement

ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚಿ

03:56 PM Mar 31, 2021 | Team Udayavani |

ರಾಮನಗರ: ಕೋವಿಡ್‌ ಸೋಂಕಿತರ ಸಂಖ್ಯೆರಾಜ್ಯದಲ್ಲಿ ಹೆಚ್ಚುತ್ತಿ ರುವ ಹಿನ್ನೆ ಲೆ ಯಲ್ಲಿ ಜಿಲ್ಲೆ ಯಲ್ಲೂಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚುವ ಕೆಲಸಚುರುಕುಗೊಳಿಸು ವಂತೆ ಜಿÇÉಾ ಉಸ್ತುವಾರಿ ಹಾಗೂಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿತುಷಾರ್‌ ಗಿರಿನಾಥ್‌ ಸ್ಥಳೀಯ ಅಧಿ ಕಾ ರಿ ಗ ಳಿಗೆಸೂಚನೆ ನೀಡಿ ದರು.

Advertisement

ನಗ ರ ದ ಲ್ಲಿ ರುವ ಜಿಲ್ಲಾ ಸರ್ಕಾರಿ ಕಚೇ ರಿ ಗಳ ಸಂಕೀರ್ಣ ದಲ್ಲಿ ಜಿÇÉೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಪರಿಶೀಲನೆ ನಡೆಸಿ ಮಾತನಾಡಿದ ಅವರು, ತಾಲೂಕುಮಟ್ಟದಲ್ಲಿ ಈ ಹಿಂದೆ ಕಾಂಟೆಕ್ಟ್ ಟ್ರೆಸಿಂಗ್‌ಗಾಗಿರಚಿಸಲಾಗಿದ್ದ ತಂಡಗಳನ್ನು ಉದ್ದೇ ಶಿಸಿ ಮಾತ ನಾ ಡಿದಅವರು, ಕಾಂಟಾಕ್ಟ್ ಟ್ರೇಸಿಂಗ್‌ಗೆ ಇಂದಿ ನಿಂದಲೇಕಾರ್ಯಪ್ರವೃತ್ತರಾಗುವಂತೆ ತಿಳಿ ಸಿ ದರು. ಕಾಂಟೆಕ್ಟ್ಟ್ರೆಸಿಂಗ್‌ ಆ್ಯಪ್‌ನಲ್ಲಿ ಭರ್ತಿ ಮಾಡಲು ತೊಂದರೆಯಿದೆಎಂದು ಕೆಲಸ ನಿಲ್ಲಿಸ ಬೇಡಿ. ಮಾಹಿತಿಯನ್ನುಬರೆದುಕೊಂಡು ನಂತರ ಆ್ಯಪ್‌ನಲ್ಲಿ ಭರ್ತಿ ಮಾಡಿಎಂದು ಹೇಳಿದರು.

ಶೇ.100 ಗುರಿ ಸಾಧಿಸಿ: ಕೋವಿಡ್‌ ಲಸಿಕೆ ಕಾರ್ಯಕ್ಕೆಸಂಬಂಧಿಸಿದಂತೆ ಜಿÇÉೆಯಲ್ಲಿ ಹೆಲ್ತ್‌ಕೇರ್‌ ವರ್ಕರ್ವಿಭಾಗದಲ್ಲಿ ಮೊದಲ ಡೋಸ್‌ನಲ್ಲಿ 8,737ಮಂದಿಯ ಪೈಕಿ 7,729 ಮಂದಿ ಗೆ ಲಸಿಕೆ ನೀಡಿಶೇ.88 ಸಾಧನೆಯಾಗಿದೆ. ಇಲ್ಲಿ ಲಸಿಕೆ ಪಡೆಯಲುಉಳಿದಿರುವುದು 1008 ಜನ ಮಾತ್ರ, ಇವರನ್ನುಸಂಪರ್ಕಿಸಿ ಲಸಿಕೆ ಪಡೆಯಲು ಇರುವ ತೊಂದರೆನಿವಾರಿಸಿ ಶೇ.100 ಸಾಧನೆ ಮಾಡುವಂತೆ ತಿಳಿಸಿದರು.

ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ:ಇದೇ ಏಪ್ರಿಲ್‌ 1ರಿಂದ 45 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡುವ ಕೆಲಸ ಪ್ರಾರಂಭಗೊಳಿ ಸುವಂತೆ ಮತ್ತು ಇದಕ್ಕೆ ಬೇಕಾದ ಸಿದ್ಧತೆ ಗಳ ಬಗ್ಗೆ ಅವರುಸ್ಥಳೀಯ ಅಧಿ ಕಾ ರಿ ಗ ಳಿಂದ ಮಾಹಿತಿ ಪಡೆ ದುಕೊಂಡರು.

ಜನ ಸಂಖ್ಯೆಯ ಶೇ.26.83ದ ಲೆಕ್ಕದಡಿಜಿÇÉೆಗೆ 3,08,000 ಗುರಿ ನಿಗದಿಪಡಿಸಲಾಗಿದೆ. ಹಾಲಿಜಿÇÉೆಯಲ್ಲಿ 73 ಸರ್ಕಾರಿ, 3 ಖಾಸಗಿ ಕೇಂದ್ರಗಳಲ್ಲಿಲಸಿಕೆ ನೀಡಲಾಗು ತ್ತಿದೆ ಎಂದು ಅಧಿ ಕಾ ರಿ ಗಳುಮಾಹಿತಿ ನೀಡಿ ದ ರು.ಆರೋಗ್ಯ ಕೇಂದ್ರಗಳ ಸಬ್‌ಸೆಂಟರ್‌ಗಳಲ್ಲಿಯೂಕೊರೊನಾ ಲಸಿಕೆಯನ್ನು ನೀಡು ವಂತೆ ಜಿಲ್ಲಾ ಉಸ್ತುವಾರಿ ಕಾರ್ಯ ದ ರ್ಶಿ ಗಳು ಸಲಹೆ ನೀಡಿ ದರು.

Advertisement

ಖಾಸಗಿ ವೈದ್ಯರ ನೇಮಿಸಿಕೊಳ್ಳಿ: ಲಸಿಕೆ ಪಡೆ ದುಕೊಂಡ ನಾಗ ರಿಕರ ಆರೋಗ್ಯದ ಮೇಲೆ ನಿಗಾ ವ ಹಿಸಲು ಸೂಕ್ತ ಸಂಖ್ಯೆಯ ವೈದ್ಯ ರನ್ನು ನಿಯೋ ಜಿ ಸಿ,ಹೆಚ್ಚುವರಿ ವೈದ್ಯರ ಅವ ಶ್ಯ ಕತೆ ಇದ್ದರೆ, ರಾಮನಗರಹಾಗೂ ಬೆಂಗಳೂರಿನ ಐ.ಎಂ.ಎ ಅವರೊಂದಿಗೆಚರ್ಚಿಸಿ ಖಾಸಗಿ ವೈದ್ಯರು ಕೆಲವು ದಿನಗಳ ಸೇÊನೀಡಲು ಇಚ್ಛಿಸಬಹುದು ಅವರಿಂದ ಸಹಕಾರಪಡೆದುಕೊಳ್ಳಿ ಸಲ ಹೆ ಕೊಟ್ಟರು.

ನಾಗರಿಕರ ಮನವೊಲಿಸಿ: ಲಸಿಕೆ ನೀಡು ವುದುಆರೋಗ್ಯ ಇಲಾ ಖೆಯ ಹೊಣೆ ಯಾ ದರೆ, ಸೋಂಕಿತರ ಸಂಪ ರ್ಕಿ ತ ರನ್ನು ಪತ್ತೆ ಹಚ್ಚುವ ಹೊಣೆ ಮತ್ತುಲಸಿಕೆ ಪಡೆ ಯು ವಂತೆ ನಾಗ ರಿ ಕರ ಮನ ವೊ ಲಿ ಸುವುದು ಕಂದಾಯ, ಜಿಪಂ, ನಗರಾಭಿವೃದ್ಧಿ ಹಾಗೂಇತರೆ ಇಲಾಖೆ ಅಧಿ ಕಾ ರಿ ಗಳು, ಸಿಬ್ಬಂದಿ ನಿರ್ವ ಹಿ ಸಲಿಎಂದು ವಿವರಿಸಿದರು. ಸಭೆಯಲ್ಲಿ ಜಿÇÉಾಧಿಕಾರಿಡಾ.ಕೆ.ರಾಕೇಶ್‌ಕುಮಾರ್‌, ಅಪರ ಜಿÇÉಾಧಿಕಾರಿ ಟಿ.ಜವರೇಗೌಡ, ಜಿÇÉಾ ಆರೋಗ್ಯಾಧಿಕಾರಿ ಡಾ.ನಿರಂಜನ್‌, ಆರ್‌.ಸಿ.ಎಚ್‌.ಅಧಿಕಾರಿ ಡಾ.ಪದ್ಮಾ, ಡಿಎಸ್‌ಒಡಾ.ಕಿರಣ್‌ ಶಂಕರ್‌ ಮುಂತಾದ ಅಧಿ ಕಾ ರಿ ಗಳುಉಪಸ್ಥಿತರಿ ದ್ದರು.

Advertisement

Udayavani is now on Telegram. Click here to join our channel and stay updated with the latest news.

Next