Advertisement

247 ಜನರ ವರದಿ ನೆಗಟಿವ್‌

06:16 PM Apr 17, 2020 | Suhan S |

ಕೊಪ್ಪಳ: ಜಿಲ್ಲಾಡಳಿತವು ಕೋವಿಡ್ 19 ನಿಯಂತ್ರಣಕ್ಕಾಗಿ ಹಲವು ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗುಳೆ ಹೋದವರ, ಹೈರಿಸ್ಕ್ ಏರಿಯಾದದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ, ದುಡಿಮೆಗೆ ತೆರಳಿದ ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತಿದೆ.

Advertisement

ಈ ವರೆಗೂ 262 ಜನರ ಗಂಟಲು ದ್ರವವನ್ನ ಸಂಗ್ರಹಿಸಿ ಲ್ಯಾಬ್‌ಗ ಕಳಿಸಲಾಗಿದ್ದು, ಇವರಲ್ಲಿ 247 ಜನರ ವರದಿಯು ನೆಗಟಿವ್‌ ಎಂದು ಬಂದಿದೆ. ಇನ್ನೂ 26 ಜನರ ವರದಿ ಬರುವುದು ಬಾಕಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next