Advertisement

ಇತಿಹಾಸ ಸರಿಪಡಿಸಬೇಕಿದೆ: ನಾಯ್ಡು

01:20 AM Sep 27, 2019 | Team Udayavani |

ಪುಣೆ: ವಸಾಹತುಶಾಹಿಗಳು ನಮ್ಮ ದೇಶದ ಇತಿಹಾಸವನ್ನು ತಿರುಚಿದ್ದು, ಈಗ “ನಿಖರವಾದ ಹಾಗೂ ಸರಿಯಾದ’ ಇತಿಹಾಸ ವನ್ನು ಬರೆಯಬೇಕಾದ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪುಣೆಯಲ್ಲಿ ಗುರುವಾರ ಮಾತನಾಡಿದ ಅವರು, ಇತಿಹಾಸಕಾರರು, ಭಾಷಾ ತಜ್ಞರು, ಪುರಾತತ್ವ ಶಾಸ್ತ್ರಜ್ಞರು ಹಾಗೂ ದೇಶದ ಇತರೆ ವಿದ್ವಾಂಸರು ಒಗ್ಗಟ್ಟಾಗಿ, ಭಾರತದ ನೈಜ ಇತಿಹಾಸವನ್ನು ಮರುಸೃಷ್ಟಿ ಮಾಡಿ, ಜಗತ್ತಿನ ಮುಂದಿರಬೇಕು ಎಂದೂ ಕರೆ ನೀಡಿದ್ದಾರೆ.

Advertisement

ಇತಿಹಾಸ ಕುರಿತ ನಾಯ್ಡು ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. “ಉಪ ರಾಷ್ಟ್ರಪತಿಯಾಗಿರುವ ನೀವು ನಿಷ್ಪಕ್ಷವಾಗಿ ರಬೇಕು. ಇತಿಹಾಸವನ್ನು ತಿರುಚುವ ಬಿಜೆಪಿಯ ಅಜೆಂಡಾಗೆ ಬೆಂಬಲ ನೀಡಬಾರದು’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next