Advertisement
ಆಧಾರ್ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ಬುಧವಾರ, ಐವರು ನ್ಯಾಯಮೂರ್ತಿಗಳುಳ್ಳ ನ್ಯಾಯಪೀಠದಲ್ಲಿದ್ದ ನ್ಯಾ. ಚಂದ್ರಚೂಡ್, ಆಧಾರ್ ಕಾರ್ಡ್ಗಾಗಿ ಸದ್ಯದ ಮಟ್ಟಿಗೆ ನಾಗರಿಕರಿಂದ ಬೆರಳಚ್ಚು ಹಾಗೂ ಕಣ್ಣಿನ ಮಸೂರವನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಂದೆ ಸಾರ್ವಜನಿಕರ ರಕ್ತದ ಮಾದರಿ ಪಡೆದು ಅದರ ಡಿಎನ್ಎ ಮಾಹಿತಿಯನ್ನು ಸಂಗ್ರಹಿಸುವಂಥ ಕಾಲ ಬರಬಹುದು. ಇಂಥ ಕ್ರಮ ಖಾಸಗಿ ಹಕ್ಕಿಗೆ ಚ್ಯುತಿ ತಂದಂತೆ ಆಗುವುದಿಲ್ಲವೆ’ ಎಂದು ಪ್ರಶ್ನಿಸಿದರು.
Advertisement
ಆಧಾರ್ಗಾಗಿ ರಕ್ತವನ್ನೂ ಕೊಡಬೇಕೆ?
07:00 AM Apr 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.