Advertisement

ನಕ್ಸಲ್‌ ಅಟ್ಟಹಾಸ;ಡಿಡಿ ಕ್ಯಾಮರಾಮೆನ್‌,ಇಬ್ಬರು ಪೊಲೀಸರು ಹುತಾತ್ಮ 

01:56 PM Oct 30, 2018 | |

ದಾಂತೇವಾಡ :ವಿಧಾನ ಸಭಾ ಚುನಾವಣೆ ಪ್ರಚಾರದ ಕಾವು ಏರಿರುವ ಛತ್ತೀಸ್‌ಗಡದಲ್ಲಿ  ಮಂಗಳವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದು, ದೂರದರ್ಶನದ ಕ್ಯಾಮರಾಮೆನ್‌ ಓರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

Advertisement

ಚುನಾವಣಾ ಪ್ರಚಾರದ ವರದಿಗಾಗಿ ತೆರಳುತ್ತಿದ್ದ ವೇಳೆ ಅರನಾರಪುರದಲ್ಲಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೆ ಡಿಡಿಯ ಕ್ಯಾಮರಾಮೆನ್‌ ಅಚ್ಯುತಾನಂದ ಸಾಹು ಅವರು ಕೊನೆಯುಸಿರೆಳೆದಿದ್ದಾರೆ.

ದಾಳಿಯಲ್ಲಿ ಇನ್ನೂ ಕೆಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಪಡೆಗಳನ್ನು ಕಳುಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next