Advertisement
ರವಿವಾರ, ಪಿಎಸ್ಆರ್ ಕಾಲನಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಡುತ್ತಿದ್ದ ಅರ್ಜುನ್ನ ಸ್ನೇಹ ಬೆಳೆಸಿದ್ದ ಅಪಹರಣಕಾರ, ಆತನನ್ನು ತನ್ನ ಮನೆಯಿರುವ ಆಮ್ಲಸ್ಗುಡ ಪ್ರಾಂತ್ಯದ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದ. ದೇಗುಲದ ಬಳಿಯಿಂದಲೇ ಅರ್ಜುನ್ ತಂದೆಗೆ ಕರೆ ಮಾಡಿ, ಅರ್ಜುನ್ ಬಿಡುಗಡೆಗೆ 3 ಲಕ್ಷ ಬೇಡಿಕೆಯಿಟ್ಟಿದ್ದ.
Advertisement
ಅಪಹರಿಸಿ ರೂ. 3 ಲಕ್ಷಕ್ಕೆ ಬೇಡಿಕೆಯಿಟ್ಟ ವಿದ್ಯಾರ್ಥಿ!
09:51 AM Nov 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.