Advertisement

ಮಡಿಕೇರಿಯಲ್ಲಿ ನಾಕುಮುಖ ಮುಹೂರ್ತ

10:53 AM Jan 23, 2018 | |

ದರ್ಶನ್‌ ರಾಗ್‌ ನಿರ್ಮಾಣದ “ನಾಕುಮುಖ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿಯರಾದ ಅಮೃತ ಹಾಗೂ ಪ್ರೀತಿ ದೇವರಿಗೆ ನಮಿಸುವ ಪ್ರಥಮ ಸನ್ನೆವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.

Advertisement

ಕುಶಾನ್‌ ಗೌಡ ಕಥೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಲಗೂರು ವೆಂಕಟೇಶ್‌ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದಾರೆ. ಹರಿಬಾಬು ಸಂಗೀತ ನೀಡಿರುವ ಈ ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣವಿದೆ.

ಮಹೇಶ್‌ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕುಶಾನ್‌ ಗೌಡ, ದರ್ಶನ್‌ ರಾಗ್‌, ಅಮೃತ ಅಯ್ಯಂಗಾರ್‌, ಪ್ರೀತಿ, ಅನೀಶ್‌, ಯಶವಂತ್‌, ಸುಚೀಂದ್ರ ಶೆಟ್ಟಿ, ಕಿರಣ್‌ ಸೂರ್ಯ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next