Advertisement
ಇನ್ನೊಂದೆಡೆ, ನ.28ರಂದು ಪಾಕಿಸ್ತಾನದಲ್ಲೂ ಕಾರಿಡಾರ್ಗೆ ಅಡಿಗಲ್ಲು ಹಾಕುವ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ರನ್ನು ಆಹ್ವಾನಿಸಲಾಗಿದೆ. ಪಾಕ್ ಪ್ರಧಾನಿಯ ಆಹ್ವಾನದ ಮೇರೆಗೆ ತಾವೂ ಭಾಗವಹಿ ಸುವುದಾಗಿ ಸಚಿವ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ. ಬರ್ಲಿನ್ ಗೋಡೆ ಕೆಡವಿ ಜರ್ಮನಿಯ ನಗರಗಳು ಒಂದಾದಂತೆ, ಕರ್ತಾರ್ಪುರ ಕಾರಿಡಾರ್ ಭಾರತ-ಪಾಕ್ ನಡುವೆ ಸ್ನೇಹಸೇತು ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. Advertisement
ಕರ್ತಾರ್ಪುರ ಕಾರಿಡಾರ್ಗೆ ನಾಳೆ ನಾಯ್ಡು ಶಿಲಾನ್ಯಾಸ
06:00 AM Nov 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.