Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ಇದೇ ರೀತಿ ಮಾಡಿದ್ದರು. ಅವರಿಗೆ ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ ಅವರ ಸಂಪುಟ ದಲ್ಲಿ ಯಾಕೆ ಅವಕಾಶ ಕೊಡಲಿಲ್ಲ? ಮಂಡ್ಯ, ಮೈಸೂರಿನಲ್ಲಿ ಯಾಕೆ ಅಲ್ಪ ಸಂಖ್ಯಾಕರಿಗೆ ಟಿಕೆಟ್ ಕೊಡಲಿಲ್ಲ? ಈಗ ಕೇವಲ ಬಿಜೆಪಿಗೆ ಅನುಕೂಲ ಮಾಡಿಕೊಡಲು ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಹೇಳಿದರು.
-ಸಲೀಂ ಅಹಮದ್,
ಕೆಪಿಸಿಸಿ ಕಾರ್ಯಾಧ್ಯಕ್ಷ
Related Articles
– ಕೆ.ಎಸ್. ಈಶ್ವರಪ್ಪ, ಸಚಿವ
Advertisement