Advertisement

MUDA CASE: ಇಂದು ಮತ್ತೆ 4 ಮಂದಿ ವಿಚಾರಣೆ

12:08 AM Oct 28, 2024 | Team Udayavani |

ಮೈಸೂರು: ಮುಡಾದಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾಗಿ ರುವ ನಿವೇಶನಗಳ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳು ಮುಡಾ ಎಂಜಿನಿಯರ್‌ಗಳಾದ ಆರ್‌.ಶ್ರೀನಿವಾಸ್‌, ರಾಜಶೇಖರ್‌, ರೆಕಾರ್ಡ್‌ ರೂಂನ ಸಿಬಂದಿ ರವಿ ಹಾಗೂ ಮತ್ತೊಬ್ಬ ಸಿಬಂದಿಯನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದು, ಇವರೆಲ್ಲರೂ ಸೋಮವಾರ ಬೆಂಗಳೂರಿನ ಇ.ಡಿ. ಕಚೇರಿಯಲ್ಲಿ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಇದಕ್ಕೂ ಮೊದಲು ಇ.ಡಿ. ಅಧಿಕಾರಿಗಳು ಮುಡಾದ 8 ಮಂದಿಗೆ ನೋಟಿಸ್‌ ಜಾರಿ ಮಾಡಿದ್ದರು. ಇವರಲ್ಲಿ ನಾಲ್ವರು ಅಧಿಕಾರಿಗಳು ಮತ್ತು ಸಿಬಂದಿ ಶುಕ್ರವಾರ ವಿಚಾರಣೆಗೆ ಒಳಪಟ್ಟಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next