Advertisement

ಬೆಳೆಗಳಿಗೆ ಇಲಿಗಳ ಕಾಟ ನಿವಾರಿಸುವಂತೆ ಗಣೇಶನಿಗೆ ಇಲಿ ಅರ್ಪಿಸಿ ಬೇಡಿಕೊಂಡ ಭಕ್ತ

05:13 PM Sep 10, 2021 | Team Udayavani |

ಮೂಡಿಗೆರೆ : ತಾಲೂಕಿನ ಮರ್ಕಲ್ ಗ್ರಾಮದಲ್ಲಿ ಯುವಕನೊಬ್ಬ ತಮ್ಮ ಕೃಷಿ ಪ್ರದೇಶದ ಬೆಳೆಗಳಿಗೆ ಇಲಿಗಳಿಂದ ಆಗುತ್ತಿರುವ ಬೆಳೆಹಾನಿಯಿಂದ ಬೇಸತ್ತು ಗಣೇಶನಿಗೆ ಇಲಿ ಅರ್ಪಿಸಿ ಬೆಳೆಹಾನಿ ತಪ್ಪಿಸುವಂತೆ ಬೇಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

Advertisement

ಗಣೇಶನ ಹಬ್ಬವಾದ ಶುಕ್ರವಾರ ಮರ್ಕಲ್ ಗ್ರಾಮದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು ಮರ್ಕಲ್ ಗ್ರಾಮದ ಯುವಕ ನಿತಿನ್ ಇಲಿಗಳಿಂದ ಬೆಳೆಗಳನ್ನು ರಕ್ಷಿಸುವಂತೆ ಇಲಿಯೊಂದನ್ನು ಹಿಡಿದು ತಂದು ಗಣೇಶನಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾನೆ.

ಇಲಿಯನ್ನು ಗಣೇಶನ ವಿಗ್ರಹದ ಬಳಿ ಬಿಡುತ್ತಿದ್ದಂತೆ ಇಲಿ ಬದುಕಿದೆ ಬಡ ಜೀವ ಎಂದು ಕಾಲಿಗೆ ಬುದ್ದಿ ಹೇಳಿದೆ‌.

ಇದನ್ನೂ ಓದಿ :ಕೋವಿಡ್ ಭೀತಿ ಹಿನ್ನೆಲೆ : ಭಾರತ – ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next