Advertisement
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ, “”ಪಾಕಿಸ್ತಾನ ಯೋಧರು ಭಾರತೀಯ ಕೂಲಿಯಾಳುವೊಬ್ಬನ ಶಿರಚ್ಛೇದ ಮಾಡಿ, ಇಬ್ಬರು ಭಾರತೀಯ ಯೋಧರನ್ನೂ ಹತ್ಯೆಗೈದಿದ್ದಾರೆ. ಈ ಬಗ್ಗೆ ಪ್ರಧಾನಿಯಾಗಲೀ, ಕೇಂದ್ರ ಗೃಹ ಸಚಿವರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಕಿಸ್ತಾನದ ಈ ಹೇಯ ಕೃತ್ಯದ ಬಗ್ಗೆ ಮೋದಿಯವರ ಸರ್ಕಾರ ಏಕೆ ಮೌನವಾಗಿದೆ? ಈ ಮೌನವನ್ನು ಮಾಧ್ಯಮಗಳೂ ಏಕೆ ಪ್ರಶ್ನೆ ಮಾಡುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
Advertisement
ಭಾರತೀಯನ ಶಿರಚ್ಛೇದ: ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್
09:59 AM Jan 13, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.