Advertisement

ಸಂಸದೆ ನವನೀತ್‌ ಕೌರ್‌, ಪತಿ ವಿರುದ್ಧ ಕೇಸು ದಾಖಲು

08:17 PM Apr 22, 2022 | Team Udayavani |

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮನೆ ಮುಂದೆ ಹನುಮಾನ್‌ ಚಾಲೀಸಾ ಪಠಿಸುವುದಾಗಿ ಸವಾಲು ಹಾಕಿರುವ ರವಿ ರಾಣಾ, ನವನೀತ್‌ ಕೌರ್‌ಗೆ ಮುಂಬೈ ಪೊಲೀಸರು ನೋಟಿಸ್‌ ನೀಡಿದ್ದಾರೆ.

Advertisement

ನೀವು ಹನುಮಾನ್‌ ಚಾಲೀಸಾ ಪಠಿಸಬೇಕು, ಇಲ್ಲ ನಾವೇ ನಿಮ್ಮ ಮನೆಮುಂದೆ ಹನುಮಾನ್‌ ಚಾಲೀಸಾ ಹೇಳುತ್ತೇವೆಂದು ನವನೀತ್‌-ರಾಣಾ ದಂಪತಿ ಸವಾಲು ಹಾಕಿದ್ದರು.

ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ: ಎಂಟು ಮಂದಿಗೆ ಜಾಮೀನು ನಿರಾಕರಣೆ

ಅದಕ್ಕಾಗಿ ಅವರು ಮುಂಬೈ ಆಗಮಿಸಿದ್ದರು. ರಾಣಾ ಹಾಗೂ ಅವರ ಪತಿಯ ನಿರ್ಧಾರ ಖಂಡಿಸಿ ಉದ್ಧವ್‌ ಠಾಕ್ರೆ ಅವರ ನಿವಾಸದ ಮುಂದೆ ಶಿವಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next