Advertisement

ಶಾಸಕ ರಾಜಾ ವೆಂಕಟಪ್ಪಸಮ್ಮುಖದಲ್ಲಿ ಹಲವರುಕಾಂಗ್ರೆಸ್‌ ಸೇರ್ಪಡೆ

03:30 PM Apr 14, 2018 | |

ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಕೆಲವರು ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರ ನುಡಿದಂತೆ ನಡೆದಿದೆ. ಕಾರಣ ತಾವು ಮತ್ತೂಮ್ಮೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Advertisement

ಇದೇ ವೇಳೆ ಪರಮಣ್ಣಗೌಡ ಮೇಟಿ, ಈರಲಿಂಗಪ್ಪ ಮೇಟಿ, ಬಸಣ್ಣ ಮೇಟಿ, ಭೀಮಣ್ಣ ಹೆಬ್ಟಾಳ, ನಿಂಗಪ್ಪ ಮೇಟಿ, ಚಂದ್ರಪ್ಪ ಮೇಟಿ, ಮಲ್ಲಪ್ಪ ಮೇಟಿ, ಮಾನಪ್ಪ ಹೆಬ್ಟಾಳ, ಜೆಟ್ಟೆಪ್ಪ ಹೆಬ್ಟಾಳ, ಭೀಮಣ್ಣ ಮೇಟಿ, ಹಣಮಂತ್ರಾಯ ಮೇಟಿ, ಗೂಳಪ್ಪ ಮೇಟಿ, ಮಾನಪ್ಪ ಮೇಟಿ, ಹಯ್ನಾಳಪ್ಪ ಮೇಟಿ, ಭೀಮಣ್ಣ ಮೇಟಿ, ಮಾನಪ್ಪ ಮೇಟಿ, ಪರಮಣ್ಣ ಮೇಟಿ, ಸಿದ್ದಣ ಮೇಟಿ, ಪರಮಣ್ಣ ಮೇಟಿ, ನಾಗಪ್ಪ ಮೇಟಿ, ನಿಂಗಪ್ಪ ಹೆಬ್ಟಾಳ, ಪರಸಪ್ಪ ಹೆಬ್ಟಾಳ, ಹುಚ್ಚಪ್ಪ ಬಾಡದ, ಬಸಪ್ಪ ಹಸನಾಪುರ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next