Advertisement

ಒಡಿಶಾದ ಕಂದಮಾಲ್‌ ಜಿಲ್ಲೆಯಲ್ಲಿ ಲಘು ಭೂಕಂಪ

04:40 PM Oct 11, 2017 | Team Udayavani |

ಭುವನೇಶ್ವರ : ಒಡಿಶಾದ ಕಂದಮಾಲ್‌ ಜಿಲ್ಲೆಯ ದರಿಂಗಾಬಾದಿ ಎಂಬಲ್ಲಿ ಇಂದು ಲಘು ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ.

Advertisement

ಆದರೆ ಭೂಕಂಪದಿಂದ ಯಾವುದೇ ಜೀವ ಹಾನಿ, ನಾಶ ನಷ್ಟ ಉಂಟಾದ ವರದಿಗಳು ಬಂದಿಲ್ಲ ಎಂದು ಬಿಡಿಓ ತ್ರಿಲೋಚನ ಪಾತ್ರಾ ತಿಳಿಸಿದ್ದಾರೆ. 

ಇಂದು ಬೆಳಗ್ಗೆ  11.33ರ ಹೊತ್ತಿಗೆ 3.2 ತೀವ್ರತೆಯ ಲಘು ಭೂಕಂಪ  ಕಂದಮಾಲ್‌ ಜಿಲ್ಲೆಯಲ್ಲಿ  ಸಂಭವಿಸಿರುವುದನ್ನು ಭುವನೇಶ್ವರದ ಹವಾಮಾನ ಇಲಾಖೆ ದೃಢಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next