Advertisement
ರೈಲು ಹಳಿ ದುರಸ್ತಿ ಕಾಮಗಾರಿಗೆಂದು ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಪಟ್ಟಣಕ್ಕೆ ಕುಟುಂಬ ಸಮೇತ ಗುಳೆ ಬಂದಿರುವ ಮಧ್ಯಪ್ರದೇಶ ಮೂಲದ 20 ಕೂಲಿ ಕಾರ್ಮಿಕರು, ಗುತ್ತಿಗೆದಾರನ ವಂಚನೆಗೆ ತುತ್ತಾಗಿ ಊರು ಸೇರಲಾಗದೆ ಲಾಕ್ಡೌನ್ನಲ್ಲಿ ಸಿಲುಕಿಕೊಂಡಿದ್ದಾರೆ. ಪಾಳು ಕಟ್ಟಡದಲ್ಲಿ ಆಶ್ರಯ ಪಡೆದಿದ್ದ ಇವರನ್ನು ಸ್ಥಳಾಂತರಿಸಿದ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಇಲ್ಲಿನ ರೈಲ್ವೆ ಕಾಲೋನಿಯ ಗಣೇಶ ಫಂಕ್ಷನ್ ಹಾಲ್ ಒದಗಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ನಿತ್ಯ ಮಧ್ಯಾಹ್ನ ಮತ್ತು ಸಂಜೆ ಊಟ ಸರಬರಾಜು ಮಾಡುತ್ತಿದ್ದಾರೆ.
Advertisement
ಗುಳೆ ಕಾರ್ಮಿಕರಿಗೆ ಕಾಡುತ್ತಿದೆ ಊರಿನ ನೆನಪು
12:41 PM Apr 30, 2020 | Naveen |
Advertisement
Udayavani is now on Telegram. Click here to join our channel and stay updated with the latest news.