Advertisement

ಹಳೆಯ ವೈಭವ ಮತ್ತೆ ಮರುಕಳಿಸಲಿ: ತಾರೆಗಳ ತೋಟದಲ್ಲಿ ಕಲಾವಿದರ ಸಂಗಮ

08:35 AM Jun 29, 2021 | Team Udayavani |

ಕಳೆದ ಎರಡು ತಿಂಗಳಿನಿಂದ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಬಂದ್‌ ಆಗಿರುವುದರಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು. ಶೂಟಿಂಗ್‌, ಪ್ರಮೋಶನ್‌, ರಿಲೀಸ್‌ ಎಲ್ಲ ಸ್ಥಗಿತಗೊಂಡಿರುವುದರಿಂದ ಸಿನಿಮಾದ ಕಲಾವಿದರು, ತಂತ್ರಜ್ಞರು,ಕಾರ್ಮಿಕರು ಎಲ್ಲರೂ ಮನೆಯಲ್ಲೇ ಕೂರುವಂತಾಗಿತ್ತು. ಇಂಥ ಸಂದರ್ಭದಲ್ಲಿ ನಮ್ಮ ತಾರೆಯರು ಬೇರೆ ಏನು ಮಾಡುತ್ತಿದ್ದರು, ಅವರ ಚಟುವಟಿಕೆ ಹೇಗಿತ್ತು? ಎಂಬ ಕುತೂಹಲ ಸಹಜವಾಗಿಯೇ ಸಿನಿಪ್ರಿಯರು ಮತ್ತು ಅಭಿಮಾನಿಗಳಲ್ಲಿ ಇರುತ್ತದೆ. ಇಂಥದ್ದೊಂದು ಕುತೂಹಲವನ್ನು ತಣಿಸುವ ಸಲುವಾಗಿ “ಉದಯವಾಣಿ’ ಸಿನಿತಾರೆಯರನ್ನು ಅವರಿರುವ ಜಾಗದಿಂದಲೇ ನೇರವಾಗಿ ಮಾತನಾಡಿಸಿ, ಓದುಗರ ಮುಂದೆ ಇಡುವ ಪ್ರಯತ್ನ ಹೆಸರೇ ತಾರೆಗಳ ತೋಟದಲ್ಲಿ…’.

Advertisement

ತಾರೆಗಳ ತೋಟದಲ್ಲಿ “ಉದಯವಾಣಿ’ ನಡೆಸಿದ ವೆಬಿನಾರ್‌ ಸಂಚಿಕೆಯಲ್ಲಿ ನಟ ವಸಿಷ್ಠ ಸಿಂಹ, ನಟಿ ಮೇಘನಾ ಗಾಂವ್ಕರ್‌ ಹಾಗೂ ನಿರ್ದೇಶಕ ಚೇತನ್‌ ಕುಮಾರ್‌ ಭಾಗವಹಿಸಿ ತಮ್ಮ ಲಾಕ್‌ಡೌನ್‌ ಅನುಭವ ಹಂಚಿಕೊಂಡಿದ್ದಾರೆ.

ವಿಡಿಯೋ ತಾರೆಗಳ ತೋಟದಲ್ಲಿ | Udayavani ಆನ್ ಲೈನ್ ಸಂವಾದ

Advertisement

Udayavani is now on Telegram. Click here to join our channel and stay updated with the latest news.

Next