Advertisement

ಚಹಾ ಮಾರುತ್ತಿದ್ದವ ಈಗ ಮೇಯರ್‌

02:36 AM May 01, 2019 | Team Udayavani |
ಒಂದಾನೊಂದು ಕಾಲದಲ್ಲಿ ದಿಲ್ಲಿಯಲ್ಲಿ ಚಹಾ ಮಾರುತಿದ್ದು, ಅನಂತರ, ಉತ್ತರ ದಿಲ್ಲಿ ಪಾಲಿಕೆಗೆ ಕೌನ್ಸಿಲರ್‌ ಆಗಿ ಆಯ್ಕೆಯಾಗಿದ್ದ ಅವತಾರ್‌ ಸಿಂಗ್‌, ಅದೇ ಪಾಲಿಕೆಯ ಮೇಯರ್‌ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮಹತ್ವದ ಹುದ್ದೆಗೇರಿದ ಮೊದಲ ದಲಿತ ಸಿಕ್ಖ್ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ. ಇವರ ಸಾಧನೆಗೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವತಾರ್‌ ಸಿಂಗ್‌ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next