Advertisement

ರಾಜ್ಯ ತಂಡಕ್ಕೆ ಮಾಯಾಂಕ್‌ ಅಗರ್ವಾಲ್‌ ನಾಯಕ

11:02 PM Nov 07, 2022 | Team Udayavani |

ಬೆಂಗಳೂರು: ನವೆಂಬರ್‌ 12ರಿಂದ 23ರ ವರೆಗೆ ಕೋಲ್ಕತಾದಲ್ಲಿ ನಡೆಯಲಿರುವ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಪಂದ್ಯಾವಳಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಮಾಯಾಂಕ್‌ ಅಗರ್ವಾಲ್‌ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಕರ್ನಾಟಕ ತಂಡ: ಮಾಯಾಂಕ್‌ ಅಗರ್ವಾಲ್‌ (ನಾಯಕ), ಆರ್‌. ಸಮರ್ಥ್ (ಉಪನಾಯಕ), ಮನೀಷ್‌ ಪಾಂಡೆ, ನಿಕಿನ್‌ ಜೋಸ್‌, ಮನೋಜ್‌ ಭಾಂಡಗೆ, ಎಂ. ಅಭಿನವ್‌, ಬಿ.ಆರ್‌. ಶರತ್‌, ನಿಹಾಲ್‌ ಉಲ್ಲಾಳ್‌, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಕೆ. ವಿದ್ವತ್‌, ವಿ. ಕೌಶಿಕ್‌, ರೋನಿತ್‌ ಮೋರೆ, ಎಂ. ವೆಂಕಟೇಶ್‌.

Advertisement

Udayavani is now on Telegram. Click here to join our channel and stay updated with the latest news.

Next