Advertisement

Hebri ಮಠದ ಬೆಟ್ಟು ಸೇತುವೆ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

08:59 AM Apr 07, 2023 | Team Udayavani |

ಹೆಬ್ರಿ: ಹೆಬ್ರಿ ಸಮೀಪ ಬೆಟ್ಟು ಸೇತುವೆ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಎ.6ರಂದು ಪತ್ತೆ ಆಗಿದೆ.

Advertisement

ಮೃತಪಟ್ಟ ವ್ಯಕ್ತಿ ಕುಚ್ಚಾರು ನಿವಾಸಿ ಪ್ರಕಾಶ(55) ಎಂಬುದಾಗಿ ಗುರುತಿಸಲಾಗಿದೆ.

ವಿಪರೀತ ಕುಡಿತ ಚಟಹೊಂದಿದ್ದ ಇವರು ಮೊದಲಿನಿಂದಲೂ ಮನೆಯಿಂದ ಹೋದವರು ಹಲವು ದಿನಗಳವರೆಗೆ ವಪಾಸು ಬರುತ್ತಿರಲಿಲ್ಲ.

ಅದರಂತೆ ಮಾ.24ರಂದು ಮನೆ ಬಿಟ್ಟು ಹೋಗಿದ್ದರು.ವಿಪರೀತ ಕುಡಿತದಿಂದ ನಡೆಯಲಾಗದೆ ಕುಸಿದು ಬಿದ್ದು ಏಳಲು ಅಗದೆ ಆಹಾರವಿಲ್ಲದೆ ಮೃತಪಟ್ಟಿರುವುದಾಗಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Snake on plane:ಆಕಾಶದಲ್ಲಿ ಹಾರಾಡುತ್ತಿದ್ದ ಹೆಲಿಕ್ಯಾಪ್ಟರ್ ನೊಳಗೆ ಕಾಳಿಂಗ ಸರ್ಪ ದರ್ಶನ!

Advertisement
Advertisement

Udayavani is now on Telegram. Click here to join our channel and stay updated with the latest news.

Next