Advertisement

ಬಜಪೆಯಲ್ಲಿ ಪಥಸಂಚಲನ 

11:03 AM Apr 14, 2018 | |

ಬಜಪೆ: ರಾಜ್ಯದಲ್ಲಿ ಮೇ 12ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಭಯಮುಕ್ತವಾಗಿ ಪಾಲ್ಗೊಂಡು ಮತದಾನ ಮಾಡುವ ಬಗ್ಗೆ ಸಾರ್ವಜನಿಕರಿಗೆ ಧೈರ್ಯ ತುಂಬುವ ಸಲುವಾಗಿ ಶುಕ್ರವಾರ ಬಜಪೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಪರಶಿವಮೂರ್ತಿ ನೇತೃತ್ವದಲ್ಲಿ ಬಜಪೆ ಪೇಟೆಯಿಂದ ಕಿನ್ನಿಪದವುವರೆಗೆ ಪಥಸಂಚಲನ ನಡೆಯಿತು.

Advertisement

ಸಿಆರ್‌ಪಿಎಫ್‌ನ 50 ಜವಾನರು ಮತ್ತು ಬಜಪೆ ಪೊಲೀಸರು ಭಾಗವಹಿಸಿದ್ದರು. ಪಥಸಂಚಲನವು ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಡ್ಡೂರು, ಕುಪ್ಪೆಪದವು, ಎಡಪದವು, ಕೈಕಂಬಗಳಲ್ಲಿಯೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next