Advertisement
ಸಭಾಪತಿ ಬಸವರಾಜ ಹೊರಟ್ಟಿ ಅವರ ಅನುಪಸ್ಥಿತಿಯಲ್ಲಿ ಉಪ ಸಭಾಪತಿ ಪ್ರಾಣೇಶ ಅವರು ಸೋಮವಾರ ಸದನ ನಡೆಸಿದ್ದರು. ನಿಯಮ 68ರ ಮೇಲೆ ಬರದ ಕುರಿತು ಚರ್ಚೆಗೆ ಅವಕಾಶ ನೀಡಿದ ಉಪ ಸಭಾಪತಿಯವರು, ಮಂಜುನಾಥ ಭಂಡಾರಿ ಅವರನ್ನು ಕರೆದು, ಕೆಲ ಕಾಲ ಸದನ ಮುಂದುವರೆಸಿ ನಾನು ಮತ್ತೆ ಬರುವೆ ಎಂದು ಹೇಳಿ ಹೊರಹೋದರು.
Advertisement
Assembly session ಸಭಾಪತಿ ಸ್ಥಾನದಲ್ಲಿ ಆಸೀನರಾದ ಮಂಜುನಾಥ ಭಂಡಾರಿ
09:59 PM Dec 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.