Advertisement

Manipal: ಮಟ್ಕಾ ಜುಗಾರಿ: ಹಲವರು ವಶಕ್ಕೆ

11:41 PM Sep 11, 2024 | Team Udayavani |

ಉಡುಪಿ: ಅಲೆವೂರು ಪ್ರಗತಿ ನಗರ ಲೇಬರ್‌ ಕಾಲನಿಯ ಅಂಬೇಡ್ಕರ್‌ ಭವನದ ಬಳಿ ಅಂದರ್‌-ಬಾಹರ್‌ ಇಸ್ಪೀಟ್‌ ಆಟ ಆಡುತ್ತಿದ್ದಲ್ಲಿಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಸೇನ್‌ ಸಾಬ್‌, ಸಚಿನ್‌, ಬಸವರಾಜ್‌ ಹಾಗೂ ಮುತ್ತು ಬಂಧಿತರು. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next