Advertisement

ಮಂಗಳೂರು ಪಾಲಿಕೆಯಲ್ಲಿ ಕೈ ಒಳಜಗಳ ಬಹಿರಂಗ: ಧರಣಿಗೆ ಬಿಜೆಪಿ ಸಾಥ್‌ 

01:44 PM Mar 30, 2017 | |

ಮಂಗಳೂರು: ಪಾಲಿಕೆಯ ನೂತನ ಮೆಯರ್‌ ಕವಿತಾ ಸನಿಲ್‌ ಅವರ ಮೊದಲ ಸಾಮಾನ್ಯ ಸಭೆಯಲ್ಲೆ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. 

Advertisement

ಗುರುವಾರ ನಡೆದ ಸಭೆಯಲ್ಲಿ  ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಅವರು ಧರಣಿ ನಡೆಸಿದ್ದಾರೆ. ಶಾಸಕ ಜಿ.ಆರ್‌.ಲೋಬೊ ಸಮ್ಮುಖದಲ್ಲೇ ಕಾಂಗ್ರೆಸ್‌ ಒಳಜಗಳ ಬಹಿರಂಗ ಗೊಂಡಿದ್ದು ವಾಗ್ವಾದವೂ ನಡೆದ ಬಗ್ಗೆ ವರದಿಯಾಗಿದೆ. 

ನಾಗವೇಣಿ ಅವರಿಗೆ ವಿಪಕ್ಷ ಬಿಜೆಪಿ ಸದಸ್ಯರು ಬೆಂಬಲ ನೀಡಿರುವ ಬಗ್ಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next