Advertisement

Mangaluru ದ್ವಿಚಕ್ರ ವಾಹನ ಕಳವು; ದೂರು ದಾಖಲು

11:46 PM Jun 16, 2024 | Team Udayavani |

ಮಂಗಳೂರು: ನಗರದ ಪಾಂಡೇಶ್ವರದ ಬ್ಯಾಟರಿ ಅಂಗಡಿಯೊಂದರ ಹಿಂಭಾಗದಲ್ಲಿ ಪಾರ್ಕ್‌ ಮಾಡಿದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.

Advertisement

ಗಣೇಶ್‌ ಬಿ. ಅವರು ಜೂ. 12ರಂದು ರಾತ್ರಿ 7.30ಕ್ಕೆ ದ್ವಿಚಕ್ರ ವಾಹನವನ್ನು ಪಾರ್ಕ್‌ ಮಾಡಿ ಕೀಯನ್ನು ಮರೆತು ಅದರಲ್ಲಿಯೇ ಬಿಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ 9 ಗಂಟೆಗೆ ಬಂದು ನೋಡಿದಾಗ ವಾಹನ ಕಳವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next