Advertisement

ಮಂಗಳೂರು: ನಾಗಬನಗಳಿಗೆ ಹಾನಿ ಪ್ರಕರಣ ಏಳು ಮಂದಿಯ ಬಂಧನ

11:09 AM Nov 27, 2021 | Team Udayavani |

ಮಂಗಳೂರು: ನಾಗಬನಗಳಿಗೆ ಹಾನಿ ಪ್ರಕರಣ ಏಳು ಮಂದಿಯ ಬಂಧನ

Advertisement

ಮಂಗಳೂರು: ಇತ್ತೀಚೆಗೆ ಕೂಳೂರಿನಲ್ಲಿ ನಡೆದ ನಾಗ ಬನಕ್ಕೆ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಶನಿವಾರ ಬಂಧಿಸಿದ್ದಾರೆ.

ಇವರು ಕೋಡಿಕಲ್ ನಲ್ಲಿ ನಡೆದಿದ್ದ ನಾಗಬನದ ಹಾನಿ ಪ್ರಕರಣದ ಆರೋಪಿಗಳು ಕೂಡ ಆಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 13 ರಂದು ಕೋಡಿಕಲ್ ಮತ್ತು ಅಕ್ಟೋಬರ್ 23 ರಂದು ಕುಳೂರಿನಲ್ಲಿ ದುಷ್ಕರ್ಮಿಗಳು ಆಯುಧಗಳನ್ನು ಬಳಸಿ, ನಾಗನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next