Advertisement

ಮಂಗಳೂರು: ಕಾರಾಗೃಹ ಆವರಣದಿಂದ ವಿಚಾರಣಾಧಿನ ಕೈದಿ ಪರಾರಿ

07:52 PM Nov 08, 2019 | Naveen |

ಮಂಗಳೂರು: ಜಿಲ್ಲಾ ಕಾರಾಗೃಹ ಆವರಣದಿಂದ ವಿಚಾರಣಾಧಿನ ಕೈದಿಯೊಬ್ಬ ಪರಾರಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

Advertisement

ಪರಾರಿಯಾದ ಕೈದಿಯು ಮಹಮ್ಮದ್ ರಫೀಕ್, ಅಲಿಯಾಸ್ ಗೂಡಿನ ಬಳಿ ರಫೀಕ್ ಎಂಬುವನಾಗಿದ್ದು, ಈತ ಖೈದಿ ಬೆಂಗಾವಲು ಸಮಯ ಮಂಗಳೂರು ಜೈಲು ಸಮೀಪ ತಪ್ಪಿಸಿಕೊಂಡು ಪರಾರಿಯಾಗಿರುತ್ತಾನೆ ಎಂದು ತಿಳಿದು ಬಂದಿರುತ್ತದೆ.

ಪೊಲೀಸರನ್ನು ದೂಡಿ ಹಾಕಿ ಮೊದಲೇ ಬಂದು ನಿಂತಿದ್ದ ಆತನ ಗೆಳೆಯನೊಂದಿಗೆ ಬೈಕ್ ನಲ್ಲಿ ಪರಾರಿರುತ್ತಾನೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next