Advertisement

ಮಂಗಳೂರು : ಪಂಚಾಯತ್‌ನಲ್ಲೇ ನೇಣಿಗೆ ಶರಣಾದ ಪಿಡಿಓ!

12:18 PM Jun 13, 2018 | Team Udayavani |

ಮಂಗಳೂರು: ಉಳ್ಳಾಲ ಮುನ್ನೂರು ಪಂಚಾಯತ್‌ನ ಪಿಡಿಓ  ಕಚೇರಿಯ ಶೌಚಾಲಯದಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. 

Advertisement

 ಕೃಷ್ಣಸ್ವಾಮಿ. ಬಿ.ಎಸ್ ಆತ್ಮಹತ್ಯೆಗೈದ ಪಿಡಿಓ ಆಗಿದ್ದು , ಅನುಕಂಪದ ಆಧಾರದಲ್ಲಿ ಪತ್ನಿ ಅಥವಾ ಮಕ್ಕಳಿಗೆ ಸರಕಾರಿ ಕೆಲಸ ಒದಗಿಸುವಂತೆ ಡೆತ್ ನೋಟ್ ಬರೆದಿಟ್ಟಿದ್ದು ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ. 

 ಕೃಷ್ಣಸ್ವಾಮಿ ಮೂಲತ: ಧರ್ಮಸ್ಥಳ ಕೊಕ್ಕಡ ನಿವಾಸಿ ಎಂದು ತಿಳಿದು ಬಂದಿದೆ. 

Advertisement

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next