Advertisement

ಮಂಗಳೂರು: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಎಂಆರ್‌ಪಿಎಲ್ ನಿಂದ ದೇಣಿಗೆ

08:16 PM Oct 19, 2019 | Naveen |

ಮಂಗಳೂರು: ವಿಪತ್ತು ನಿರ್ವಹಣೆಗಾಗಿ ಹೆಚ್ಚಿನ ಸುಧಾರಿತ ಉಪಕರಣಗಳ ಸಂಗ್ರಹಣೆ ಮತ್ತು ಸಿಬ್ಬಂದಿಗಳ ತರಬೇತಿಗಾಗಿ ಎಂಆರ್‌ಪಿಎಲ್ ನಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ 1 ಕೋಟಿ ರೂ.ಗಳ ದೇಣಿಗೆಯನ್ನು ಶನಿವಾರದಂದು ನೀಡಲಾಯಿತು.

Advertisement

ಈ ಕುರಿತಾಗಿನ ಸಂಬಂಧ ಪತ್ರವನ್ನು ಎಂಆರ್‌ಪಿಎಲ್ ನ ಎಂ.ಡಿ. ಎಂ. ವೆಂಕಟೇಶ್ ರವರು ಎಂಆರ್‌ಪಿಎಲ್ ನ ಜಿಜಿಎಂ- ಹೆಚ್‌ಆರ್ ಬಿ.ಎಚ್.ವಿ.ಪ್ರಸಾದ್ ಮತ್ತು ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ದ.ಕ. ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next