Advertisement

ಮಂಡ್ಯ: ಗೂಡ್ಸ್ ಆಟೋ ಪಲ್ಟಿ; ಎಂಟು ಮಂದಿ ಕಾರ್ಮಿಕರಿಗೆ ಗಾಯ

05:48 PM Oct 16, 2020 | Mithun PG |

ಮಂಡ್ಯ: ಕಬ್ಬು ಕಡಿಯುವ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಆಟೋ ಪಲ್ಟಿಯಾಗಿ ಎಂಟು ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹುಂಜನಕೆರೆ ಗ್ರಾಮದ ಬಳಿ ನಡೆದಿದೆ.

Advertisement

ಗಾಯಗೊಂಡ ಕಾರ್ಮಿಕರು ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದವರಾಗಿದ್ದು, ಎಲ್ಲರಿಗೂ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹದೇಪುರದಿಂದ ಆರಕೆರೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ  ವಾಹನ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದಿದೆ ಎನ್ನಲಾಗಿದೆ. ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನವೆಂಬರ್‌ ಮೊದಲ ವಾರದಲ್ಲಿ 2ನೇ ಬ್ಯಾಚ್‌ನ ರಫೇಲ್ ಯುದ್ಧ ವಿಮಾನ‌ ಭಾರತಕ್ಕೆ !

ಇದನ್ನೂ ಓದಿ: 42 ಬಾರಿ ಭಯೋತ್ಪಾದಕರಿಂದ ಹಲ್ಲೆಗೊಳಗಾದ ʼಶೌರ್ಯ ಚಕ್ರʼ ಪುರಸ್ಕೃತ ಬಲ್ವಿಂದರ್ ಸಿಂಗ್ ಹತ್ಯೆ

Advertisement

ಇದನ್ನೂ ಓದಿ:  ಐಫೋನ್ ಕೊಳ್ಳಬೇಕೆಂಬ ಕನಸು ಇದೀಗ ನನಸು: ಅತ್ಯಂತ ಕಡಿಮೆ ಬೆಲೆಗೆ ಐಪೋನ್-11

Advertisement

Udayavani is now on Telegram. Click here to join our channel and stay updated with the latest news.

Next