Advertisement

ಕುಟುಂಬದವರ ಜೊತೆ ತಿರುಪತಿಗೆ ಹೋಗಿದ್ದ ಮಡಿಕೇರಿಯ ವ್ಯಕ್ತಿ ನಾಪತ್ತೆ

09:25 PM Feb 16, 2023 | Team Udayavani |

ಮಡಿಕೇರಿ: ಮಡಿಕೇರಿ ತಾಲೂಕಿನ ಕುಂಜಿಲ ಕಕ್ಕಬೆ ಗ್ರಾ.ಪಂ. ವ್ಯಾಪ್ತಿಯ ಮರಂದೊಡ ಗ್ರಾಮದ ನಿವಾಸಿ ಬಾರಿಕೆ ಆರ್‌. ಮಾದಪ್ಪ (71) ಅವರು ತಿರುಪತಿ ದರ್ಶನದ ಸಮಯದಲ್ಲಿ ಕುಟುಂಬದವರಿಂದ ಫೆ. 12ರ ಮುಂಜಾನೆ ಆಕಸ್ಮಿಕವಾಗಿ ಬೇರ್ಪಟ್ಟು ನಾಪತ್ತೆಯಗಿದ್ದಾರೆ.

Advertisement

ಈ ಸಂದರ್ಭ ಬಿಳಿ ಚೆಕ್ಸ್‌ ಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಧರಿಸಿದ್ದರು. ಕೊಡಗು, ಮಡಿಕೇರಿ ಕಡೆಯಿಂದ ತಿರುಪತಿಗೆ ಹೋಗುವವರು/ಹೋಗಿರುವವರು ಇವರ ಸುಳಿವು ಸಿಕ್ಕಿದ ತತ್‌ಕ್ಷಣ ಸಮೀಪದ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.

ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಸೂಚಿಸಲಾಗಿದೆ : 9008584767, 8105491545, 9731295363

ಇದನ್ನೂ ಓದಿ: ನರ್ಸ್ ಮೇಲೆ ಹಲ್ಲೆ: ಆರೋಪಿಗೆ 23 ಸಾವಿರ ರೂ. ದಂಡ ಸಹಿತ ತಿಂಗಳ ಶಿಕ್ಷೆ ವಿಧಿಸಿದ ನ್ಯಾಯಾಲಯ

Advertisement

Udayavani is now on Telegram. Click here to join our channel and stay updated with the latest news.

Next