Advertisement

Malpe ಪಾವಂಜಿಗುಡ್ಡೆ: ಕೀಟನಾಶಕ ಸೇವಿಸಿ ಆತ್ಮಹತ್ಯೆ

01:31 AM Jan 25, 2024 | Team Udayavani |

ಮಲ್ಪೆ: ಬಡಾನಿಡಿಯೂರು ಗ್ರಾಮ ಪಾವಂಜಿಗುಡ್ಡೆಯ ರಮೇಶ್‌ ಬಂಗೇರ (56) ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮದ್ಯ ಸೇವನೆಯ ಚಟವಿದ್ದ ಅವರು ಕಳೆದ 20 ವರ್ಷದಿಂದ ಮಲ್ಪೆಯ ರಾಜ್‌ ಫಿಶ್‌ಮೀಲ್‌ ನಲ್ಲಿ ಕೆಲಸ ಮಾಡಿಕೊಂಡಿದ್ದರು.

ಪತ್ನಿ ತನ್ನ ತವರು ಮನೆಗೆ ಹೋಗಿದ್ದ ವೇಳೆಯಲ್ಲಿ ಅವರು ಕೀಟನಾಶಕವನ್ನು ನೀರಿಗೆ ಹಾಕಿ ಸೇವಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next