Advertisement
ರಸ್ತೆಯ ಡಾಮರು ಕಿತ್ತು ಹೋಗಿ ಹೊಂಡ ಬಿದ್ದಿದೆ. ಇದೀಗ ಹೊಂಡದಲ್ಲಿ ಮಳೆನೀರು ನಿಂತು ವೇಗವಾಗಿ ಬರುವ ವಾಹನ ಸವಾರರು ತಮ್ಮ ವಾಹನಗಳೊಂದಿಗೆ ಹಳ್ಳಕ್ಕೆ ಬಿದ್ದು ತೊಂದರೆ ಅನುಭವಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ರಸ್ತೆಯ ಹೊಂಡ ವಿಸ್ತಾರಗೊಳ್ಳುತ್ತಾ ಬರುತ್ತಿದ್ದು, ಇದರ ಪರಿವೆ ಇಲ್ಲದೆ ಓಡಾಡುವ ಸವಾರರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಇಲ್ಲಿನ ಹೊಂಡ ಗಮನಕ್ಕೆ ಬಾರದೆ ಈಗಾಗಲೇ ಕೆಲವು ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ಸಂಭವಿಸಿವೆ.
Related Articles
Advertisement