Advertisement

ಭಾರತವನ್ನು ಜ್ಞಾನಿಗಳ ದೇಶವನ್ನಾಗಿ ಮಾಡಿ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್

03:27 PM Jan 26, 2023 | Team Udayavani |

ಜೈಪುರ: ಭಾರತವನ್ನು ಜ್ಞಾನವುಳ್ಳ ಜನರ ದೇಶವನ್ನಾಗಿ ಮಾಡಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕರೆ ನೀಡಿದ್ದಾರೆ.

Advertisement

ಜೈಪುರ ಸಮೀಪದ ಜಾಮ್ಡೋಲಿಯ ಕೇಶವ ವಿಧಾಯಪೀಠದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ರಾಷ್ಟ್ರಧ್ವಜದಲ್ಲಿ ಮೂರು ಬಣ್ಣಗಳ ಮಹತ್ವವನ್ನು ವಿವರಿಸಿದರು ಮತ್ತು ಜನರು ಮುಂದೆ ಸಾಗಲು ಸಂಕಲ್ಪವನ್ನು ತೆಗೆದುಕೊಂಡು ಅದನ್ನು ಪೂರೈಸಲು ಪ್ರಯತ್ನಿಸಬೇಕು ಎಂದರು.

“ನಾವು ನಮ್ಮ ಸಾರ್ವಭೌಮತ್ವದ ಸಂಕೇತವಾದ ತ್ರಿವರ್ಣ ಧ್ವಜವನ್ನು ಉತ್ಸಾಹ, ಸಂತೋಷ ಮತ್ತು ಹೆಮ್ಮೆಯಿಂದ ಹಾರಿಸುತ್ತೇವೆ. ನಮ್ಮ ಗಮ್ಯಸ್ಥಾನವು ಆ ಧ್ವಜದಲ್ಲಿ ಮಾತ್ರ ಇರುತ್ತದೆ. ವಿಶ್ವದಲ್ಲಿ ಭಾರತವನ್ನು ದೊಡ್ಡದಾಗಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next