Advertisement
ಮಹಾರಾಷ್ಟ್ರ ವಿಧಾನ ಭವನ ಮತ್ತು ಸಚಿವಾಲಯ ಕಟ್ಟಡಗಳಿಗೆ ಉಗ್ರ ಬೆದರಿಕೆ ಇರುವುದರಿಂದ ಗರಿಷ್ಠ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಆದರೆ ಸಚಿವರು, ಶಾಸಕರು ತಮ್ಮ ಸಿಬಂದಿಗಳು ಮತ್ತು ಸಹಾಯಕರ ಹಾಗೂ ತಮ್ಮನ್ನು ಕಾಣಲು ಬರುವ ಪಕ್ಷ ಕಾರ್ಯಕರ್ತರ ಭದ್ರತಾ ತಪಾಸಣೆಗೆ ಅಡ್ಡಿ ಪಡಿಸದೆ ಸಹಕರಿಸಬೇಕು ಎಂದವರು ಹೇಳಿದ್ದಾರೆ.
Advertisement
ಮಹಾರಾಷ್ಟ್ರದ ವಿಧಾನ ಭವನ, ಸಚಿವಾಲಯ ಉಗ್ರರ ಟಾಪ್ ಟಾರ್ಗೆಟ್ ?
03:47 PM Jul 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.