Advertisement

ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಣಯ

09:57 PM Jun 21, 2021 | Team Udayavani |

ಮಂಡ್ಯ: ಮನ್‌ಮುಲ್‌ನಲ್ಲಿ ನಡೆದಿರುವ2014ರಿಂದ ಇಲ್ಲಿಯವರೆಗಿನ ಹಗರಣಗಳ ಕುರಿತುಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಲುಹಿರಿಯ ಸಹಕಾರಿ ಧುರೀಣರು ನಿರ್ಣಯಿಸಿದ್ದಾರೆ.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದಸಭೆಯಲ್ಲಿ ಹಾಲು ಒಕ್ಕೂಟದಲ್ಲಿ ನಡೆದಿರುವಅಕ್ರಮ ನೇಮಕಾತಿ, ಮೆಗಾ ಡೇರಿ, ರೈತ ಕಲ್ಯಾಣಟ್ರಸ್ಟ್‌ ಹಣ ದುರ್ಬಳಕೆ ಹಾಗೂ ಹಿಂದಿನ ಆಡಳಿತಮಂಡಳಿಯಿಂದ ವಸೂಲಿ ಮಾಡಬೇಕಾದ 72ಕೋಟಿ ರೂ. ಹಣ ಮತ್ತು ಪ್ರಸ್ತುತ ಹಾಲು ನೀರುಬಹುಕೋಟಿ ಹಗರಣದ ಬಗ್ಗೆ ಕ್ರಮ ಕೈಗೊಳ್ಳಲುಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲುತೀರ್ಮಾನಿಸಲಾಯಿತು.

ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಿಮನವಿ ಮಾಡಿದ ಬಳಿಕ ವಾರದ ಗಡುವು ನೀಡಿಸೂಕ್ತ ಕ್ರಮ ವಹಿಸದಿದ್ದರೆ ಮುಂದಿನ Öೂàà ೆ ಾಟರೂಪಿಸಲು ಸಭೆ ತೀರ್ಮಾನಿಸಿತು.ಮನ್‌ಮುಲ್‌ ಸಂಸಾಪಕ § ಅಧ್ಯಕ್ಷಕೆ.ಬಿ.ನರಸಿಂಹೇಗೌಡ, ವೈರಮುಡಿಗೌಡ,ಜವರೇಗೌv, ಎಂ.ಬಿ.ಹರೀಶ್‌, ಬಸವೇಗೌv,‌ಬಿ.ಚಂದ್ರು,ಚಿಕ್ಕೋನಹಳ್ಳಿ ತಮ್ಮಯ್ಯ,ಮಾಜಿ ಸಚಿವಎಂ.ಎಸ್‌.ಆತ್ಮಾನಂದ, ಮೈಷುಗರ್‌ ಮಾಜಿ ಅಧ್ಯಕ್ಷಸಿದ್ದರಾಮೇಗೌಡ, ಡಿಸಿಸಿ ಮಾಜಿ ಅಧ್ಯಕ್ಷ ಕೀಲಾರಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌,ಕೌಡ್ಲೆ ಚನ್ನಪ್ಪ, ಹೆಮ್ಮಿಗೆ ಸಿದಪ್ಪ , ವಿ.ಕೆ.ಜಗದೀಶ್‌,ತಾಲೂಕು ಹಾಲು ಉತ್ಪಾದಕರ ಹೋರಾಟ ಸಮಿತಿಅಧ್ಯಕ್ಷ ಕಾÃಸವ ಾಡಿ ಮಹಾದೇವ್‌, ಗೌರವಸಲಹೆಗಾರ ಪೂವಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next