Advertisement
ಬೆಳ್ವೆ ಗ್ರಾಮದ ಗುಮ್ಮೋಲ ಕೆಂಜಿಮನೆ ನಿವಾಸಿ ನಾಗರಾಜ (41) ಮೃತರು. ಢಿಕ್ಕಿಯಿಂದಾಗಿ ರಸ್ತೆಗೆ ಬಿದ್ದ ಅವರ ತಲೆ ಮೇಲೆ ಲಾರಿಯ ಹಿಂಬದಿಯ ಚಕ್ರ ಹರಿದ ಪರಿಣಾಮ, ತಲೆ ಒಡೆದು ಸ್ಥಳದಲ್ಲಿಯೇ ಮೃತ ಪಟ್ಟರು.
Advertisement
Siddapura: ಸ್ಕೂಟರ್ಗೆ ಲಾರಿ ಢಿಕ್ಕಿ; ಸವಾರ ಸಾವು
09:37 PM Aug 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.