Advertisement

ಕಾರಿಗೆ ಗುದ್ದಿದ ಲಾರಿ : ಸ್ಥಳದಲ್ಲೇ ಐವರು ದುರ್ಮರಣ

09:14 AM May 02, 2019 | Team Udayavani |

ತಿರುನಲ್ವೇನಿ (ತಮಿಳುನಾಡು): ಇಲ್ಲಿನ ಅಲನಕುಲಂ ಎಂಬಲ್ಲಿ ಬುಧವಾರ ಬೆಳಗಿನ ಜಾವ ಲಾರಿಯೊಂದು ಕಾರಿಗೆ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಸಂಭವಿಸಿದೆ.

Advertisement

ಲಾರಿ ಚಾಲಕ ನಿದ್ದೆಮಂಪರಿನಲ್ಲಿ ಬಂದು ಕಾರಿಗೆ ಗುದ್ದಿದ್ದಾನೆ ಎಂದು ಹೇಳಲಾಗಿದೆ.

ಮೃತರು ತಿರುನಲ್ವೇಲಿಯ ವರೇ ಆಗಿದ್ದು ಮುರುಗನ್‌, ನಿರಂಜನ್‌ , ರಾಜಶೇಖರ್‌, 3 ವರ್ಷದ ತನಿಖಾ ಮತ್ತುಮುಗೇಶ್‌ ಎಂದು ಗುರುತಿಸಲಾಗಿದೆ.

ಅಲನಕುಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next