Advertisement

Belthangady ಚಾರ್ಮಾಡಿಯಲ್ಲಿ ಲಾರಿ ಅಪಘಾತ

09:17 PM Sep 09, 2023 | Team Udayavani |

ಬೆಳ್ತಂಗಡಿ: ಮಳೆ ಸುರಿಯಲು ಆರಂಭ ಆಗುತ್ತಿದ್ದಂತೆ ಚಾರ್ಮಾಡಿ ಘಾಟಿ ಭಾಗದಲ್ಲಿ ವಾಹನ ಅಪಘಾತಗಳು ಮುಂದುವರಿದಿವೆ.

Advertisement

ಶನಿವಾರ ಮುಂಜಾನೆ ಕೊಟ್ಟಿಗೆಹಾರದಿಂದ ಉಜಿರೆ ಕಡೆ ಸಾಗುತ್ತಿದ್ದ ಪೈಪ್‌ ಸಾಗಾಟದ ಲಾರಿಯೊಂದು 1ನೇ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳಕ್ಕೆ ಇಳಿದಿದೆ.

ಮಂಜು ಕವಿದ ವಾತಾವರಣದಿಂದ ಶುಕ್ರವಾರ ಸಂಜೆಯಷ್ಟೆ ಘಾಟಿ ಪರಿಸರದಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next