Advertisement

ಲೋಕಾ ದಾಳಿ: 10.66 ಲಕ್ಷ ರೂ., ಚಿನ್ನ, ಬೆಳ್ಳಿ ಪತ್ತೆ

11:53 PM Jun 01, 2023 | Team Udayavani |

ಮಂಗಳೂರು: ಬೆಂಗಳೂರಿನ ವಿಕಾಸಸೌಧದ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಎ.ಎಂ. ನಿರಂಜನ್‌ ಅವರ ಮಂಗಳೂರಿನ ಪಂಪ್‌ವೆಲ್‌ನ ಮನೆ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ 10.66 ಲಕ್ಷ ರೂ. ನಗದು, 500 ಗ್ರಾಂ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ.

Advertisement

ಪತ್ನಿಯ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 10ಕ್ಕೂ ಅಧಿಕ ಜೀವ ವಿಮಾ ಪಾಲಿಸಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ, ಕೊಡಗಿನ ಸೋಮವಾರಪೇಟೆ, ಮೈಸೂರಿನ ಪಿರಿಯಾಪಟ್ಟಣ ಜಮೀನು ಖರೀದಿಸಿರುವ ಬಗ್ಗೆಯೂ ದಾಖಲೆಗಳು ಲಭಿಸಿವೆ ಎಂದು ಲೋಕಾಯುಕ್ತ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next