Advertisement

ಅಘೋರಿಗಳ ವೇಷದಲ್ಲಿ ರೈತರ ನಾಮಪತ್ರ!

01:49 AM Mar 25, 2019 | Sriram |

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಯಲು ನಿರ್ಧರಿಸಿರುವ ತಮಿಳುನಾಡಿನ 111 ಮಂದಿ ರೈತರು, ಅಘೋರಿ ಸಾಧುಗಳಂತೆ ವೇಷ ಧರಿಸಿ ನಾಮಪತ್ರ ಸಲ್ಲಿಸಲಿದ್ದಾರಂತೆ. ಹೀಗೆಂದು ರೈತ ನಾಯಕ ಅಯ್ಯಕಣ್ಣು ತಿಳಿಸಿದ್ದಾರೆ.

Advertisement

ಅಘೋರಿ ಸಾಧುಗಳ ವೇಷ ತೊಟ್ಟು, ಭಿಕ್ಷೆ ಎತ್ತುವ ಮೂಲಕ ರೈತರು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಪ್ರತಿ ನಾಮಪತ್ರಕ್ಕೂ ತಲಾ 25 ಸಾವಿರ ರೂ. ಹಣವನ್ನು ಸಂಗ್ರಹಿಸುವುದರ ಜೊತೆಗೆ, ಅನ್ನದಾತರ ಸಮಸ್ಯೆಗಳನ್ನು ದೇಶದ ಮುಂದಿಡುವುದೇ ನಮ್ಮ ಉದ್ದೇಶ ಎಂದೂ ಅಯ್ಯಕಣ್ಣು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next