Advertisement

ವಧು,ವರ ಸಹಿತ 11 ಮಂದಿಯ ವಿರುದ್ಧ ಪ್ರಕರಣ ದಾಖಲು

01:41 AM Apr 20, 2020 | Sriram |

ಉಡುಪಿ: ಲಾಕ್‌‍ಡೌನ್‌ ನಿಯಮಗಳನ್ನು ಉಲ್ಲಂ ಸಿ ಜಿಲ್ಲಾಧಿಕಾರಿಗಳ ಅನುಮತಿ ರಹಿತವಾಗಿ ರವಿವಾರ ವಿವಾಹ ಸಮಾರಂಭ ಏರ್ಪಡಿಸಿದ ಆರೋಪದಲ್ಲಿ ವಧು, ವರನ ಸಹಿತ 11 ಮಂದಿಯ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅಲೆವೂರು ಗ್ರಾಮದ ದುಗ್ಲಿಪದವಿನಲ್ಲಿ ರವಿವಾರ ಈ ವಿವಾಹ ನಡೆದಿದೆ. ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಕಂದಾಯ ನಿರೀಕ್ಷಕ ಶ್ರೀನಿವಾಸ್‌ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದಾಗ ಮಂಚಿಯ ಯುವಕ ಮತ್ತು ಮಂಗಳೂರು ಬೋರುಗುಡ್ಡೆಯ ಯುವತಿ ಆದೇಶ
ಉಲ್ಲಂ ಸಿ ವಿವಾಹವಾಗಿರುವುದು ತಿಳಿದು ಬಂದಿದೆ.

ಮದುವೆಯಲ್ಲಿ ಹಲವರು ಭಾಗವಹಿಸಿದ್ದು, ವಧು ಅನುಮತಿ ಪಡೆಯದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿರುವುದಾಗಿ ದೂರಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next