Advertisement
ದಿ.ದೇವರಾಜ ಅರಸರ 103ನೇ ಜಯಂತಿ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರ ಹೊರಡಿಸಿದ ಆದೇಶದಲ್ಲಿ ಪ್ರತಿ ರೈತ ಕುಟುಂಬದ ಒಬ್ಬರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರಿಂದ ಗೊಂದಲ ಉಂಟಾಗಿತ್ತು. ಆದರೆ ರೈತರ ಕುಟುಂಬದಲ್ಲಿ ಎಷ್ಟೇ ಜನ ಕೃಷಿ ಸಾಲ ಮಾಡಿದ್ದರೂ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಹಿಂದಿನ ಸರ್ಕಾರದ ಆದೇಶ ಬದಲಿಸಲಾಗಿದೆ. ಈ ವಿಷಯದಲ್ಲಿ ಯಾವ ಗೊಂದಲವೂ ಬೇಡ ಎಂದರು. Advertisement
ಕುಟುಂಬದ ಎಲ್ಲರ ಸಾಲಮನ್ನಾ: ಸಚಿವ
06:00 AM Aug 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.