Advertisement
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಆಯಕಟ್ಟಿನ ಸ್ಥಾನ ಇಲ್ಲ ಎಂದು ಆಗ ಏನು ಬೇಕಾಗಿತ್ತೋ ಹೇಳಿದ್ದೆ.ಅದನ್ನೇ ವರ್ಷಪೂರ್ತಿ ಮುಂದುವರೆಸುವುದೇ, ಸಮಸ್ಯೆ ಆಗಿದ್ದನ್ನು ಸರಿ ಮಾಡಿಕೊಂಡು ಹೋಗುತ್ತಾರೆ ಎಂದರು.
Advertisement
Lingayat ಅನ್ಯಾಯ; ಸಾಂದರ್ಭಿಕವಾಗಿ ಹೇಳಿದ್ದನ್ನೇ ಎಳೆಯುತ್ತಿದ್ದೀರಿ : ಶಾಮನೂರು ಕಿಡಿ
07:47 PM Oct 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.