Advertisement

Yadagiri: ಸಿಡಿಲು ಬಡಿದು ರೈತ ಸಾವು

08:48 PM Oct 15, 2024 | Team Udayavani |

ಯಾದಗಿರಿ: ಸಿಡಿಲು ಬಡಿದು ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮದಲ್ಲಿ ನಡಿದಿದೆ.

Advertisement

ದೇವಪ್ಪ (38) ಎಂಬ ರೈತರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಯಲಸತ್ತಿ ಗ್ರಾಮದ ತನ್ನ ಜಮೀನಿನಲ್ಲಿ ರೈತ ಮೃತ ದೇವಪ್ಪ ಬಿಡಿಸಿಟ್ಟ ಹತ್ತಿಯನ್ನು ವಾಹನಕ್ಕೆ ತುಂಬಿಸುವ ವೇಳೆಯಲ್ಲಿ ಸಿಡಿಲು‌ ಬಡಿದು ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಜೊತೆಗಿದ್ದವರಿಗೆ ಗಾಯಗಳಾಗಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೈದಾಪುರ ಪೊಲೀಸ್ ಠಾಣೆ ಪಿಎಸ್.ಐ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next