Advertisement

Business; ಕಂಪೆನಿಗಳು ಇತರ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ: ಸಚಿವ ಸಂತೋಷ್‌ ಲಾಡ್‌

11:35 PM Sep 01, 2023 | Team Udayavani |

ಬೆಂಗಳೂರು: ಕಂಪೆನಿಗಳು ಬೆಂಗಳೂರಿಗೆ ಕೇಂದ್ರೀಕೃತವಾಗದೆ, ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಣೆ ಆಗಬೇಕೆಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಖಾಸಗಿ ಹೊಟೇಲೊಂದರಲ್ಲಿ ಡೆಲ್‌ ಟೆಕ್ನಾಲಜೀಸ್‌, ವಿಪ್ರೊ, ಅಕ್ಸಾನ್‌ ಸಾಫ್ಟ್ , ಇಂಟೆಲ್, ಅಸ್ಟ್ರಿಕೋಸ್‌ ಎ.ಎಲ್ ಕಂಪೆನಿಗಳು ಜಂಟಿಯಾಗಿ ಏರ್ಪಡಿಸಿದ್ದ “ಬ್ಯುಸಿನೆಸ್‌ ಮೀಟ್‌’ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಬಹುತೇಕ ಬೆಂಗಳೂರು ಕೇಂದ್ರೀಕರಿಸಿ ರೂಪುಗೊಳ್ಳುವ ಕಂಪೆನಿಗಳು ಮತ್ತು ಅವುಗಳ ವಹಿವಾಟು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿದರೆ ಆ ಭಾಗದ ಪ್ರತಿಭೆಗಳಿಗೆ ಉದ್ಯೋಗ ಸೃಷ್ಟಿಯ ಭರವಸೆ ಸಿಕ್ಕಂತಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next