Advertisement

ಸುಗಮ ಕಲಾಪಕ್ಕೆ ಸಂಸದರು ನೆರವು ನೀಡಲಿ: ರಾಜ್ಯಸಭೆ ಸಭಾಪತಿ

08:59 PM Feb 02, 2022 | Team Udayavani |

ನವದೆಹಲಿ: ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಸುಗಮವಾಗಿ ಕಲಾಪಗಳನ್ನು ನಡೆಸಿಕೊಂಡು ಹೋಗುವ ಬಗ್ಗೆ ಸಂಸತ್‌ ಸದಸ್ಯರು ಸಹಕಾರ ನೀಡಬೇಕು. ಹೀಗೆಂದು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

Advertisement

ದೇಶದ ಜನರು ಸಂಸದೀಯ ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಇರಿಸಿರುವ ನಂಬಿಕೆಗೆ ಅನುಗುಣವಾಗಿ ಸಂಸದರು ನಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಹಿಂದಿನ ಎರಡು ಸಂಸತ್‌ ಅಧಿವೇಶನದ ಅವಧಿಯಲ್ಲಿ ಸಂಸತ್‌ ಸದಸ್ಯರು ನಡೆದುಕೊಂಡ ರೀತಿ ನಿಜಕ್ಕೂ ಮುಜುಗರ ತರುವ ವಿಚಾರ ಎಂದು ಹೇಳಿದ್ದಾರೆ.

ಎಪ್ಪತ್ತು ವರ್ಷಗಳಿಂದ ದೇಶದಲ್ಲಿ ಆಗಿ ಹೋಗಿರುವ ಮತ್ತು ಹಾಲಿ ಸಂಸದರು ಗೌರವಯುತವಾಗಿ ವರ್ತಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next