Advertisement

Tirumala ಪ್ರವೇಶಕ್ಕೂ ಮುನ್ನ ಜಗನ್‌ ತಮ್ಮ ಧರ್ಮ ಘೋಷಿಸಲಿ: ಬಿಜೆಪಿ

01:10 AM Sep 27, 2024 | Team Udayavani |

ತಿರುಪತಿ: ಲಡ್ಡು ಅಪವಿತ್ರ ವಿವಾದದ ಬೆನ್ನಲ್ಲೇ ಸೆ.28ಕ್ಕೆ ತಿರುಪತಿ ತಿರುಮಲ ದೇಗುಲಕ್ಕೆ ಭೇಟಿ ನೀಡುವೆ ಎಂದು ಮಾಜಿ ಸಿಎಂ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಘೋಷಣೆ ಮಾಡುತ್ತಿ ದ್ದಂತೆ ಬಿಜೆಪಿ ಪ್ರತಿಕ್ರಿಯಿ
ಸಿ ದ್ದು, ದೇಗುಲ ಪ್ರವೇಶಿಸುವ ಮುನ್ನ ಜಗನ್‌ ತಮ್ಮ ಧರ್ಮ ವನ್ನು ಬಹಿರಂಗಪಡಿಸ ಬೇಕು ಎಂದಿದೆ. ದೇಗುಲದ ನಿಯಮಗಳ ಪ್ರಕಾರ, ಹಿಂದೂಯೇತರ ವ್ಯಕ್ತಿಗಳು ದರ್ಶನ ಪಡೆಯುವ ಮುಂಚೆ ತಮ್ಮ ಧರ್ಮವನ್ನು ಘೋಷಿಸಬೇಕು. ಹಾಗಾಗಿ ಜಗನ್‌ ತಮ್ಮ ಧರ್ಮ ಘೋಷಿಸಬೇಕು ಎಂದು ಆಂಧ್ರ ಬಿಜೆಪಿ ಅಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next