Advertisement

Ukraine ಜತೆ ಸಂಧಾನಕ್ಕೆ ಭಾರತ ಮಧ್ಯಸ್ಥಿಕೆ ವಹಿಸಲಿ: ಪುತಿನ್‌

01:02 AM Sep 06, 2024 | Vishnudas Patil |

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧದ ವಿಚಾರವಾಗಿ ಶಾಂತಿ ಮಾತುಕತೆಗೆ ಚೀನ, ಭಾರತ ಮತ್ತು ಬ್ರೆಜಿಲ್‌ ಮಧ್ಯಸ್ಥಿಕೆ ವಹಿಸಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಕರೆ ನೀಡಿದ್ದಾರೆ. ಪೂರ್ವ ಆರ್ಥಿಕ ಫೋರಮ್‌ನಲ್ಲಿ ಮಾತನಾಡಿದ ಅವರು, “ನಾವು ನಮ್ಮ ಸ್ನೇಹಿತರು ಹಾಗೂ ಪಾಲುದಾರರನ್ನು ಗೌರವಿಸುತ್ತೇವೆ. ಭಾರತ, ಚೀನ, ಬ್ರೆಜಿಲ್‌ನಂಥ ದೇಶಗಳು ಈ ಸಂಘರ್ಷದಿಂದಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next