Advertisement

ದೇಶ ವಿರೋಧಿಗಳನ್ನು ಪಾಕ್‌ ಗಡಿಗೆ ಬಿಟ್ಟು ಬನ್ನಿ : ಯತ್ನಾಳ

09:46 AM Feb 17, 2020 | sudhir |

ವಿಜಯಪುರ: ನಮ್ಮ ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಪಾಕ್‌ ಗಡಿಗೆ ಹೋಗಿ ಬಿಟ್ಟು ಬರಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ದೇಶ ವಿರೋಧಿ  ಘೋಷಣೆ ಕೂಗಿದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕ್ರಮ ಖಂಡನೀಯ. ನಮ್ಮ ದೇಶದ ಅನ್ನ, ನೀರು ಕುಡಿದು, ಈ ದೇಶದ ಶಿಕ್ಷಣ ಪಡೆದು ಪಾಕ್‌ ಪರ ಘೋಷಣೆ ಕೂಗುವವರನ್ನು ಕೇವಲ ಬಂಧನ ಮಾಡುವುದು ಬೇಡ, ಅವರನ್ನು ಇಲ್ಲಿಂದ ಗಡಿಪಾರು ಮಾಡಿ, ಪಾಕ್‌ ಗಡಿಗೆ ಬಿಟ್ಟು ಬರಬೇಕು. ಈ ರೀತಿಯಾದ ಕಠಿಣ ಕಾನೂನನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಬೇಕಾದ ಅವಶ್ಯಕತೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next